ನಮ್ಮ ಕರಾವಳಿ ಸುಳ್ಯ: ಕ್ಯಾನ್ಸರ್ ಪೀಡಿತರಿಗೆ ತನ್ನ ಕೂದಲು ದಾನ ಮಾಡಿದ 2 ನೇ ತರಗತಿ ವಿದ್ಯಾರ್ಥಿನಿ reporter November 25, 2022 0 ಸುಳ್ಯ: ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಯ ಮೂಲಕ ಕು. ನಿಧಿ ಕೆ.ಡಿ ಅವರು ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ್ದಾರೆ. ಇವರು ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ. ಇವರು ಶ್ರೀಮತಿ ರೇಖಾಶ್ರೀ ಮತ್ತು ದರ್ಶನ್ ಅಳಂಕಲ್ಯರವರ ಪುತ್ರಿ. Post navigation Previous: ಮಂಗಳೂರು: ಸುರತ್ಕಲ್ ಟೋಲ್ ವಿಲೀನ: ಡಿ.1ರಿಂದ ಹೆಜಮಾಡಿ ಟೋಲ್ ದುಬಾರಿNext: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಬಂದಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನ More Stories ನಮ್ಮ ಕರಾವಳಿ ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೇಂಟ್ ಹಾಕಿದ್ದ ಪ್ರಕರಣ: ಬೆಂಗಳೂರು ಮೂಲದ ಆರೋಪಿಯ ಬಂಧನ admin June 28, 2026 0 ನಮ್ಮ ಕರಾವಳಿ ಕೊಡಂಗಾಯಿ ಶಾಖೆ SKSSF ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ:26-06-2026 admin June 28, 2026 0 ನಮ್ಮ ಕರಾವಳಿ ವಿಟ್ಲ: ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ: ಸವಾರ ಗಂಭೀರ ಗಾಯ-ಆಸ್ಪತ್ರೆಗೆ ದಾಖಲು admin June 28, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.