ನಮ್ಮ ಕರಾವಳಿ ಬಂಟ್ಟಾಳ: ಪರಿಚಿತನಿಂದಲೇ ಹತ್ಯೆಗೀಡಾದ ಸುರಿಬೈಲು ನಿವಾಸಿ ಅಬ್ದುಲ್ ಸಮದ್ ಮನೆಗೆ ಯು.ಟಿ ಖಾದರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ reporter November 11, 2022 0 ಬಂಟ್ಟಾಳ: ಪರಿಚಿತನಿಂದಲೇ ಹತ್ಯೆಗೀಡಾದ ಬಂಟ್ವಾಳ ತಾಲೂಕಿನ ಬೋಳಂತುರು ಗ್ರಾಮದ ಸುರಿಬೈಲು ನಿವಾಸಿಯಾದ ಅಬ್ದುಲ್ ಸಮದ್ ಮನೆಗೆ ರಾಜ್ಯ ವಿಪಕ್ಷ ನಾಯಕ ಹಾಗೂ ಮಂಗಳೂರು ಶಾಸಕ ಯು ಟಿ ಖಾದರ್ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. Post navigation Previous: ಬಂಟ್ವಾಳ: ಮಾದಕ ವಸ್ತುಗಳ ಉಪಟಳ ತಾಲೂಕಿನಲ್ಲಿ ಅಪರಾಧ ಪ್ರಕರಣಗಳು ಏರಿಕೆಗೆ ಮುಖ್ಯ ಕಾರಣ: ಎಸ್ಡಿಪಿಐNext: ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಆರು ಹಂತಕರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ More Stories ನಮ್ಮ ಕರಾವಳಿ ದ.ಕ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ: ನಿಯಮ ಉಲ್ಲಂಘಿಸಿ ತರಗತಿ ನಡೆಸಿದರೆ ಕಠಿಣ ಕಾನೂನು ಕ್ರಮ: ಜಿಲ್ಲಾಧಿಕಾರಿ admin July 1, 2026 0 ನಮ್ಮ ಕರಾವಳಿ ಉಳ್ಳಾಲ: ದಾರಾಕಾರ ಮಳೆಗೆ ಆವರಣ ಗೋಡೆ ಕುಸಿದು ಮನೆ ಸಂಪೂರ್ಣ ಧ್ವಂಸ admin July 1, 2026 0 ನಮ್ಮ ಕರಾವಳಿ ಬೆಳ್ತಂಗಡಿ: ಕಾಲೇಜ್ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ admin July 1, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.