March 22, 2026

ಬಂಟ್ಟಾಳ: ಪರಿಚಿತನಿಂದಲೇ ಹತ್ಯೆಗೀಡಾದ ಸುರಿಬೈಲು ನಿವಾಸಿ ಅಬ್ದುಲ್ ಸಮದ್ ಮನೆಗೆ ಯು.ಟಿ ಖಾದರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
IMG-20221111-WA0031.jpg

ಬಂಟ್ಟಾಳ: ಪರಿಚಿತನಿಂದಲೇ ಹತ್ಯೆಗೀಡಾದ ಬಂಟ್ವಾಳ ತಾಲೂಕಿನ ಬೋಳಂತುರು ಗ್ರಾಮದ ಸುರಿಬೈಲು ನಿವಾಸಿಯಾದ ಅಬ್ದುಲ್ ಸಮದ್ ಮನೆಗೆ ರಾಜ್ಯ ವಿಪಕ್ಷ ನಾಯಕ ಹಾಗೂ ಮಂಗಳೂರು ಶಾಸಕ ಯು ಟಿ ಖಾದರ್ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

Leave a Reply

Your email address will not be published. Required fields are marked *

error: Content is protected !!