February 3, 2026

ಕಾಸರಗೋಡು: ಹಾವು ಕಡಿದು ಯುವಕ ಮೃತ್ಯು

0
IMG-20221024-WA0060.jpg

ಬದಿಯಡ್ಕದ ಬದಿಯಡ್ಕ ಪಟ್ಟಾಜೆಯ ಇಂಜಿನಿಯರ್ ರೋರ್ವರಿಗೆ ಹಾವು ಕಡಿದು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಪಿ.ವಿ ಕೃಷ್ಣ ಕುಮಾರ್ (27) ಎಂದು ಗುರುತಿಸಲಾಗಿದೆ.

ಮನೆ ಸಮೀಪ ಭಾನುವಾರ ಸಂಜೆ ಹಾವು ಕಚ್ಚಿದ್ದು, ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!