ನಮ್ಮ ಕರಾವಳಿ ಹಾಸನ: ಕೆಂಪೇಗೌಡರ 516ನೇ ಜಯಂತಿ ಆಚರಣೆ ಪ್ರಯುಕ್ತ ಕಣ್ಣಿನ ತಪಾಸಣೆ-ಅಧಿಕಾರಿಗಳಿಂದ ಪರಿಶೀಲನೆ admin July 26, 2025 0 ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಪ್ರಯುಕ್ತ ಅರಕಲಗೂಡು ತಾಲೂಕಿನ ಗಂಗನಾಳು ಗ್ರಾಮದಲ್ಲಿ ಸಾಮಾನ್ಯ ಮತ್ತು ಕಣ್ಣಿನ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಅರಕಲಗೋಡು ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. Post navigation Previous: ಮಾಣಿ: ಚಾಲಕನ ನಿಯಂತ್ರಣ ಕಳೆದು ಕಾರು ಪಲ್ಟಿNext: ಮಡಿಕೇರಿ: ಗಾಳಿ ಮಳೆಗೆ ಕುಸಿದು ಬಿದ್ದ ಮನೆ: ಓರ್ವ ಮಹಿಳೆ ಮೃತ್ಯು More Stories ನಮ್ಮ ಕರಾವಳಿ ದ. ಕ. ಹಿ. ಪ್ರಾ ಕಂಬಳಬೆಟ್ಟು ಶಾಲೆಯಲ್ಲಿ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ admin June 20, 2026 0 ನಮ್ಮ ಕರಾವಳಿ ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಸಭೆ:ಮಕ್ಕಳ ವರ್ತನೆಗೆ ಪೋಷಕರ ಗಮನ ಇರಲಿ: ವ್ರಷಭ ರಾಜ್ ಜೈನ್ admin June 20, 2026 0 ನಮ್ಮ ಕರಾವಳಿ ಮುಸ್ಲಿಂ ಜಮಾಅತ್ ಉಕ್ಕುಡ ಸರ್ಕಲ್ ವತಿಯಿಂದ ಬಡ ಕ್ಯಾನ್ಸರ್ ರೋಗಿಗೆ ಸಾಂತ್ವನದ ಮನೆ ನಿರ್ಮಾಣ: ಜೂನ್ 24ರಂದು ಉದ್ಘಾಟನೆ admin June 20, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.