ನಮ್ಮ ಕರಾವಳಿ ಪುತ್ತೂರು: ಹೃದಯಾಘಾತಕ್ಕೆ ಕಬಡ್ಡಿ ಆಟಗಾರ ಬಲಿ reporter March 26, 2025 0 ಪುತ್ತೂರು: ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ಪೆರ್ನೆಯಲ್ಲಿ ನಡೆದಿದೆ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಉತ್ತಮ ಕಬಡ್ಡಿ ಆಟಗಾರನಾಗಿದ್ದ ಪೆರ್ನೆ ನಿವಾಸಿ ನವೀನ್ ಕುಮಾರ್ (27.ವ) ಮೃತಪಟ್ಟ ಯುವಕ. ಮೃತರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. Continue Reading Previous ಪುತ್ತೂರಿನ ಖಾಸಗಿ ಕಾಲೇಜ್ ದಶಮಾನೋತ್ಸವದಲ್ಲಿ ವಿದ್ಯಾರ್ಥಿಯಿಂದ ದೈವನರ್ತನ: ದೈವಾರಾಧಕರ ಆಕ್ರೋಶNext ಕಡಬ: ಊಟ ಮಾಡಿ ಮಲಗಿದ್ದ ಎರಡೂವರೆ ವರ್ಷದ ಮಗು ಮೃತ್ಯು More Stories ನಮ್ಮ ಕರಾವಳಿ ಈಜಿಫ್ಟ್ ವಿದ್ಯಾಕೇಂದ್ರಕ್ಕೆ ತೆರಳುವ ಜುನೈದ್ ಅವರಿಗೆ ಉಕ್ಕುಡದಲ್ಲಿ ಬೀಳ್ಕೊಡುಗೆ admin March 29, 2025 0 ನಮ್ಮ ಕರಾವಳಿ ಕುಂದಾಪುರ: ಸ್ಕೂಟರ್ ಗೆ ಕಾರು ಢಿಕ್ಕಿ: ಸವಾರರಿಬ್ಬರು ಸಾವು reporter March 29, 2025 0 ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು: ವಿದ್ಯಾರ್ಥಿಗಳಿಗೆ ಹೈಡ್ರೋವೀಡ್ ಗಾಂಜಾ, ಚರಸ್: 9 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸಹಿತ ಯುವಕರಿಬ್ಬರ ಬಂಧನ reporter March 29, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.