ನಮ್ಮ ಕರಾವಳಿ ಪುತ್ತೂರು: ಹೃದಯಾಘಾತಕ್ಕೆ ಕಬಡ್ಡಿ ಆಟಗಾರ ಬಲಿ reporter March 26, 2025 0 ಪುತ್ತೂರು: ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ಪೆರ್ನೆಯಲ್ಲಿ ನಡೆದಿದೆ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಉತ್ತಮ ಕಬಡ್ಡಿ ಆಟಗಾರನಾಗಿದ್ದ ಪೆರ್ನೆ ನಿವಾಸಿ ನವೀನ್ ಕುಮಾರ್ (27.ವ) ಮೃತಪಟ್ಟ ಯುವಕ. ಮೃತರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. Post navigation Previous: ಮದುವೆಯಾದ 2 ವಾರದಲ್ಲೇ ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ: ಪತ್ನಿ, ಪ್ರಿಯಕರನ ಬಂಧನNext: ಮನೆ ಕಳ್ಳತನ: ಆರೋಪಿ ಸಹಿತ ನಗದು, 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ More Stories ನಮ್ಮ ಕರಾವಳಿ ಪಿಎಂ ಶ್ರೀ ಸರಕಾರಿ ಮಾದರಿ ಪ್ರೌಢಶಾಲೆ ವಿಟ್ಲ (RMSA) ವಿದ್ಯಾರ್ಥಿಗಳ ವಿಶಿಷ್ಠ ಸಾಧನೆ* admin May 4, 2026 0 ನಮ್ಮ ಕರಾವಳಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಠ ಸಾಧನೆಗೈದ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು admin May 4, 2026 0 ನಮ್ಮ ಕರಾವಳಿ ವಿಟ್ಲ: ಅಮಲು ಪದಾರ್ಥ ಸೇವಿಸಿದ ವ್ಯಕ್ತಿಯಿಂದ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರೊಂದಿಗೆ ಅನುಚಿತ ವರ್ತನೆ: ಕೊಳ್ನಾಡು ಗ್ರಾಮದ ಅಸ್ಬೀರ್ ಎಂಬಾತನ ಬಂಧನ admin May 4, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.