ನಮ್ಮ ಕರಾವಳಿ ಪುತ್ತೂರು: ಹೃದಯಾಘಾತಕ್ಕೆ ಕಬಡ್ಡಿ ಆಟಗಾರ ಬಲಿ reporter March 26, 2025 0 ಪುತ್ತೂರು: ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ಪೆರ್ನೆಯಲ್ಲಿ ನಡೆದಿದೆ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಉತ್ತಮ ಕಬಡ್ಡಿ ಆಟಗಾರನಾಗಿದ್ದ ಪೆರ್ನೆ ನಿವಾಸಿ ನವೀನ್ ಕುಮಾರ್ (27.ವ) ಮೃತಪಟ್ಟ ಯುವಕ. ಮೃತರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. Post navigation Previous: ಮದುವೆಯಾದ 2 ವಾರದಲ್ಲೇ ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ: ಪತ್ನಿ, ಪ್ರಿಯಕರನ ಬಂಧನNext: ಮನೆ ಕಳ್ಳತನ: ಆರೋಪಿ ಸಹಿತ ನಗದು, 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ More Stories ನಮ್ಮ ಕರಾವಳಿ ವಿಟ್ಲ: ಮಾರ್ಚ್ 8 ಭಾನುವಾರ ವಿ ಫೌಂಡೇಶನ್ ವತಿಯಿಂದ ಬೃಹತ್ ಸೌಹಾರ್ಧ ಇಫ್ತಾರ್ ಸಂಗಮ admin March 4, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಫರಂಗಿಪೇಟೆ: ನೇತ್ರಾವತಿ ನದಿಯಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ reporter March 4, 2026 0 ನಮ್ಮ ಕರಾವಳಿ ಪುತ್ತೂರಿನಲ್ಲಿ ಹಲವು ಬಾರಿ ಹಾರಾಟ ನಡೆಸಿದ ಲಘು ವಿಮಾನ: ಕೆಲ ಕಾಲ ಆತಂಕ ಮೂಡಿದ ಬೆನ್ನಲ್ಲೇ ನಿಟ್ಟುಸಿರು ಬಿಟ್ಟ ಜನರು reporter March 4, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.