ನಮ್ಮ ಕರಾವಳಿ ಚನ್ನಪಟ್ಟಣ ಉಪಚುನಾವಣೆ: ಸಿಪಿ ಯೋಗೇಶ್ವರ್ 18,000 ಮತಗಳ ಭರ್ಜರಿ ಮುನ್ನಡೆ reporter November 23, 2024 0 ಬೆಂಗಳೂರು: ಚನ್ನಪಟ್ಟಣ ಉಪಚನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ‘ಕೈ’ ಅಭ್ಯರ್ಥಿ ಸಿಪಿ ಯೋಗೇಶ್ವರ್ 18,000 ಸಾವಿರ ಮತಗಳ ಮುನ್ನಡೆ ಅನುಭವಿಸಿದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಆರಂಭಿಕ ಹಿನ್ನಡೆ ದೊರಕಿದೆ. Post navigation Previous: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರುನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ ಕಾಂಗ್ರೆಸ್Next: ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಗೆ 1.56 ಲಕ್ಷ ಮತಗಳ ಭರ್ಜರಿ ಮುನ್ನಡೆ More Stories ನಮ್ಮ ಕರಾವಳಿ ಸಂಶುದ್ಧೀನ್ ಎಣ್ಮೂರವರಿಗೆ ಪ.ಗೋ ಪ್ರಶಸ್ತಿ admin August 8, 2026 0 ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿಯಲ್ಲಿ ಫ್ರೀಡಂ ಆಫರ್ ಸೇಲ್: ಕೇವಲ ಎರಡು ದಿನ ಮಾತ್ರ ಆಗಸ್ಟ್ 14 ಮತ್ತು 15 ರಂದು admin August 8, 2026 0 ನಮ್ಮ ಕರಾವಳಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ: ಮೂವರು ಸ್ಥಳದಲ್ಲೇ ಮೃತ್ಯು admin August 8, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.