December 19, 2025

ಉಡುಪಿ: ದೂರದರ್ಶನದ ವರದಿಗಾರ ಹೃದಯಾಘಾತದಿಂದ ನಿಧನ

0
image_editor_output_image-195183411-1722924502537.jpg

ಉಡುಪಿ: ಉಡುಪಿ ಜಿಲ್ಲೆ ದೂರದರ್ಶನ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಕಲ್ಮಾಡಿ ನಿವಾಸಿ ಜಯಕರ ಸುವರ್ಣ (67) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸೌತ್‌

Leave a Reply

Your email address will not be published. Required fields are marked *

You may have missed

error: Content is protected !!