March 17, 2026

ಮಾ.9 ಶನಿವಾರ: ಕೊಡಂಗಾಯಿ ಟಿಪ್ಪುನಗರ ದಾರುನ್ನಜಾತ್ ಸೆಂಟರ್ ನಲ್ಲಿ 5ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್: ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಭಾಷಣ

0
image_editor_output_image-1508619241-1709878427165

ವಿಟ್ಲ: ಕೊಡಂಗಾಯಿ ಟಿಪ್ಪುನಗರ ದಾರುನ್ನಜಾತ್ ಎಜುಕೇಸನಲ್ ಸೆಂಟರ್ ನ 5ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಾರ್ಚ್ 9 ರ ಶನಿವಾರ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!