ನಮ್ಮ ಕರಾವಳಿ ಕುಂದಾಪುರ: ಬಸ್ಸಿನ ಫ್ರಂಟ್ ಟೈಯರ್ ಗೆ ಸಿಲುಕಿ ಕೂದಲೆಳೆಯಲ್ಲಿ ಪಾರಾದ ಸೈಕಲ್ ಸವಾರ reporter December 23, 2023 0 ಕುಂದಾಪುರ: ಹವ್ಯಾಸಿ ಸೈಕಲ್ ಚಾಲಕರೊಬ್ಬರು, ಬಸ್ಸಿನ ಫ್ರಂಟ್ ಟೈಯರ್ ನಡಿಗೆ ಸಿಲುಕಿ ಕೂದಲೆಳೆಯಲ್ಲಿ ಪಾರಾದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಾಸ್ತ್ರಿ ಸರ್ಕಲ್ ಆವರಣದಲ್ಲಿ, ನಡೆದ ಈ ದುರ್ಘಟನೆಯಲ್ಲಿ ಸೈಕಲ್ ಚಾಲಕ ಪವಾಡ ಸದೃಶ ಪಾರಾಗಿದ್ದಾರೆ. Post navigation Previous: ಕಡಬ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನNext: ಉರುಳಿ ಬಿದ್ದ ಬಸ್: ಇಬ್ಬರ ಸ್ಥಿತಿ ಗಂಭೀರ, 20ಕ್ಕೂ ಹೆಚ್ಚು ಜನರಿಗೆ ಗಾಯ More Stories ಕ್ರೈಂ ಸುದ್ದಿ ನಮ್ಮ ಕರಾವಳಿ ಉಡುಪಿ: ನೀರು ಸೇದುವಾಗ ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಮೃತ್ಯು prathi_staff_24 December 17, 2025 0 ನಮ್ಮ ಕರಾವಳಿ ಕಾಸರಗೋಡು: ಜ.7 ರಿಂದ 17 ರ ವರೆಗೆ ತಂಙಳ್ ಉಪ್ಪಾಪ ಉರೂಸ್ prathi_staff_24 December 17, 2025 0 ನಮ್ಮ ಕರಾವಳಿ ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಜೋಗಿಮಠದಲ್ಲಿ ರಸ್ತೆ ಅಭಿವೃದ್ಧಿ : ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ವೀಕ್ಷಣೆ admin December 17, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.