March 24, 2026

ಪುತ್ತೂರು: ಹೃದಯಾಘಾತದಿಂದ ಯುವಕ ನಿಧನ

0
image_editor_output_image1358188284-1687139176557

ಪುತ್ತೂರು : ಮೂಲತ ಪರ್ಪುಂಜ ನಿವಾಸಿ ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆಯ ಹಿಂಬದಿಯ ಪ್ಲಾಟ್ ನ ವಾಸವಾಗಿರುವ ಹಾಗೂ ಪುತ್ತೂರಿನ ಸ್ಟಾರ್ ಒಪ್ಟಿಕಲ್ಸ್ ನಲ್ಲಿ ಉದ್ಯೋಗ ದಲ್ಲಿರುವ ಇಂಮ್ತಿಯಾಝ್ ರವರು ಹೃದಯಾಘಾತದಿಂದ ಜೂ 18 ರಂದು ನಿಧನರಾದರು.ತಾಯಿ ಪತ್ನಿ, ಪುತ್ರಿಯರನ್ನು ಮತ್ತು ಸಹೋದರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!