March 26, 2026

ಶುಕ್ರವಾರದ ನಮಾಜ್ ಮನೆಯಲ್ಲೇ ನಿರ್ವಹಿಸಲು ಪೊಲೀಸ್ ಕಮಿಷನರ್ ಮನವಿ

0
image_editor_output_image-550563795-1659063290855

ಮಂಗಳೂರಿನ ಸುರತ್ಕಲ್ ಯುವಕನ ಬರ್ಬರ ಹತ್ಯೆ ಹಿನ್ನೆಲೆ ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಜನತೆಯಲ್ಲಿ ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಹಿನ್ನೆಲೆ ಶುಕ್ರವಾರದ ನಮಾಜ್ ಮನೆಯಲ್ಲೇ ನಿರ್ವಹಿಸಲು ಮಂಗಳೂರು ಕಮೀಷನರ್ ಮುಸ್ಲಿಂ ಮುಖಂಡರಿಗೆ ಮನವಿ ಮಾಡಿಕೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!