February 1, 2026

ಸುಳ್ಯ: ಗ್ರಾಮೀಣ ರಸ್ತೆ ಮಧ್ಯೆ ಮೃತಪಟ್ಟ ಚಿರತೆ ಮರಿ: ವಾಹನ ಗುದ್ದಿರಬಹುದೆಂಬ ಶಂಕೆ

0
IMG-20220410-WA0006.jpg

ಸುಳ್ಯ: ತಾಲೂಕು ನಾರ್ಕೋಡು ಕೋಲ್ಚಾರು ರಸ್ತೆ ಮಧ್ಯೆ ಏಣಾವರ ಎಂಬಲ್ಲಿ ನಿನ್ನೆ ರಾತ್ರಿ ಮೃತ ಪಟ್ಟ ಚಿರತೆಮರಿಯೊಂದು ಕಂಡು ಬಂದಿದೆ.

ರಾತ್ರಿ ಸಮಯದಲ್ಲಿ ಚಿರತೆ ಸಂಚಾರ ಈ ರಸ್ತೆಯಲ್ಲಿ ಹೆಚ್ಚಾಗಿ ಕಂಡು ಬಂದಿರುವ ಬಗ್ಗೆ ಹಿಂದೆ ಪ್ರತ್ಯಕ್ಷ ದರ್ಶಿಗಳು ತಿಳಿಸಿರುತ್ತಾರೆ. ಈ ರಸ್ತೆಯು ಕೇರಳ ಬಂದಡ್ಕ ಕಡೆಗೆ ಸಂಪರ್ಕಿಸುವ ಕಾರಣದಿಂದ ರಾತ್ರಿ ವೇಳೆಯಲ್ಲಿ ವಾಹನ ಸಂಚಾರ ಅಧಿಕವಾಗಿರುತ್ತದೆ. ಇದರಿಂದಾಗಿ ಒಮ್ಮೆಗೆ ಚಿರತೆಯು ‌ರಸ್ತೆ ದಾಟುವ ಸಂದರ್ಭ ವಾಹನದಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!