ನಮ್ಮ ಕರಾವಳಿ ಬಂಟ್ವಾಳ: ಬಿ.ಸಿ ರೋಡಿನ ಯುವ ವಕೀಲೆ ಭಾರತಿ ರೈ ಆಸ್ಪತ್ರೆಯಲ್ಲಿ ನಿಧನ reporter September 10, 2025 0 ಬಂಟ್ವಾಳ: ಬಿ.ಸಿ ರೋಡಿನ ಯುವ ನ್ಯಾಯವಾಧಿ ಭಾರತಿ ರೈ (46) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾಣಿ ಸಮೀಪದ ಪೆರ್ನೆ ನಿವಾಸಿ ವಸಂತ್ ರಾಜ್ ಅವರ ಪತ್ನಿಯಾಗಿರುವ ಭಾರತಿ ಅವರು ಬಿ.ಸಿ ರೋಡಿನಲ್ಲಿ ಸ್ವಂತ ಕಚೇರಿ ಹೊಂದಿದ್ದು, ವಕೀಲ ವೃತ್ತಿ ನಡೆಸುತ್ತಿದ್ದರು. Post navigation Previous: ಧರ್ಮಸ್ಥಳ ಪ್ರಕರಣ: ಸುಜಾತಾ ಭಟ್ ಪರ ವಕೀಲರಿಗೆ ಎಸ್ಐಟಿ ನೀಡಿದ ಸಮನ್ಸ್ ಗೆ ಹೈಕೋರ್ಟ್ ತಡೆಯಾಜ್ಞೆNext: ಮಂಗಳೂರು: ಸೋಪ್, ಪರ್ಪ್ಯೂಮ್ ತಯಾರಿಕಾ ಘಟಕಕ್ಕೆ ಬೆಂಕಿ More Stories ನಮ್ಮ ಕರಾವಳಿ ಉಳ್ಳಾಲ: ತೊಕ್ಕೊಟ್ಟು ಮೇಲ್ಸೇತುವೆ ಬಳಿ ವ್ಯಕ್ತಿಯ ಮೃತದೇಹ ಪತ್ತೆ reporter March 5, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಉಡುಪಿ: ಸಂಘಪರಿವಾರ ಸಂಘಟನೆಯ ಮುಖಂಡನಿಗೆ ಚೂರಿ ಇರಿದ ಪ್ರಕರಣ: ಐವರು ಆರೋಪಿಗಳ ಬಂಧನ reporter March 5, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ನಮ್ಮ ರಾಜ್ಯ ಪುತ್ತೂರು: ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ: ಬೈಕ್ ಸವಾರ ಸಾವು reporter March 5, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.