September 20, 2024

ವಿಟ್ಲ: ಕಂಬಳಬೆಟ್ಟು ಮೊಹಿಯುದ್ದೀನ್ ಜುಮಾ ಮಸೀದಿ ಮತ್ತು ಇಬ್ರಾಹಿಂ ಜಮಾಅತ್ ಕಮಿಟಿ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಾ ಸಂಗಮ

0

ವಿಟ್ಲ: ಕಂಬಳಬೆಟ್ಟು ಮೊಹಿಯುದ್ದೀನ್ ಮತ್ತು ಇಬ್ರಾಹಿಂ ಜಮಾಅತ್ ಕಮಿಟಿ ವತಿಯಿಂದ ದಾರುಲ್ ಉಲೂಂ ಮದರಸ ಮತ್ತು ಮಂಬುಲ್ ಉಲೂಂ ದರ್ಸ್ ವಿದ್ಯಾರ್ಥಿಗಳ ಪ್ರತಿಭಾ ಸಂಗಮ ನಡೆಯಿತು.

ಕಂಬಳಬೆಟ್ಟು ಖತೀಬ್ ಇಬ್ರಾಹಿಂ ಮದನಿ ಉದ್ಘಾಟಿಸಿದರು. ಮುದರ್ರಿಸ್ ಅಬೂಸ್ವಾಲಿಹ್ ಸಖಾಫಿ ಪ್ರಭಾಷಣ ಮಾಡಿದರು.

ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್, ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಾಂಬೆ, ಮಹ್ ಮೂದ್, ಕೋಶಾಧಿಕಾರಿ ಅಬೂಬಕ್ಕರ್ ನೆಕ್ಕರೆ, ಅಬ್ದುಲ್ ಖಾದರ್ ಹಾಜಿ ಬದ್ರಿಯಾ, ಪಿಟಿಎ ಸಮಿತಿ ಅಧ್ಯಕ್ಷ ನೌಶೀನ್ ಬದ್ರಿಯಾ, ಅಬ್ದುಲ್ ಖಾದರ್ ಸುನ್ನೀ, ಮೊಹಿದು ಹಾಜಿ, ಹಾರೀಸ್ ಮದನಿ, ರಹೀಮ್ ಸಖಾಫಿ, ಝಕಾರಿಯ ಸಖಾಫಿ, ಅಶ್ರಫ್ ಮುಸ್ಲಿಯಾರ್, ಮಹಮ್ಮದ್ ಹಾಜಿ, ಡಿ.ಕೆ ಉಮ್ಮರ್ ಸಖಾಫಿ ಉಪಸ್ಥಿತರಿದ್ದರು. ಪ್ರಧಾನ ಅಧ್ಯಾಪಕ ಹನೀಫ್ ಸಖಾಫಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!