ಜೇಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ವಿಟ್ಲದ ಮೋನಪ್ಪ ಗೌಡ ಅವರಿಗೆ ಸಾಧನಶ್ರೀ ಪ್ರಶಸ್ತಿ
ಜೆಸಿ ಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ -ವೈಭವ ದಲ್ಲಿ ಜೆಸಿಐ ವಿಟ್ಲದ ಸದಸ್ಯರಾದ ಜೆ. ಎಫ್ ಡಿ ಮೋನಪ್ಪ ಗೌಡ ಇವರಿಗೆ ಇವರ ಉದ್ಯೋಗ ಕ್ಷೇತ್ರದಲ್ಲಿ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ಮತ್ತು ಇವರ ಸಾಮಾಜಿಕ, ಧಾರ್ಮಿಕ ಕಳಕಳಿಯನ್ನು ಗುರುತಿಸಿ ಪ್ರತಿಷ್ಠಿತ “ಸಾಧನಶ್ರೀ “ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು..
ಈ ಸಂದರ್ಭ ವಲಯ ಅಧ್ಯಕ್ಷರಾದ ಜೇಸಿ. Advct ಗಿರೀಶ್ ಎಸ್. ಪಿ, ವಲಯ ದ ಎಲ್ಲಾ ನಾಯಕರು, ಜೆಸಿಐ ವಿಟ್ಲದ ಅಧ್ಯಕ್ಷರು ಜೆ. ಎಫ್. ಎಫ್ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಲುವಿಸ್ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು..





