ಕೇರಳ ಸುದ್ದಿ ನಮ್ಮ ಕರಾವಳಿ ಮಾವುತನನ್ನೇ ತುಳಿದು ಕೊಂದ ಆನೆ reporter June 22, 2024 0 ಕೇರಳ: ಕೇರಳದಲ್ಲಿ ದಾರುಣ ಘಟನೆಯೊಂದರಲ್ಲಿ ಮಾವುತನೊಬ್ಬನನ್ನು ಆನೆ ತುಳಿದು ಕೊಂದಿದೆ. ಕೇರಳದ ಇಡುಕ್ಕಿಯಲ್ಲಿ ಅಕ್ರಮ ಆನೆ ಸಫಾರಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿ ಕೇಂದ್ರದ ವಿರುದ್ದ ದೂರು ದಾಖಲಿಸಿದ್ದಾರೆ. Post navigation Previous: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಸಹಿತ ಮೂವರಿಗೆ ನ್ಯಾಯಾಂಗ ಬಂಧನNext: ಉಳ್ಳಾಲ: ದಾಖಲೆ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ : ಉಳ್ಳಾಲ ಪೊಲೀಸ್ ಎಚ್ಚರಿಕೆ More Stories ನಮ್ಮ ಕರಾವಳಿ ಮುಲ್ಕಿ: ರೈಲು ನಿಲ್ದಾಣದ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಉಳ್ಳಾಲ ಮೂಲದ ಆರೋಪಿಯ ಬಂಧನ admin June 26, 2026 0 ನಮ್ಮ ಕರಾವಳಿ ಉಡುಪಿ: ಚೆಕ್ ಬೌನ್ಸ್ ಪ್ರಕರಣ: ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಬಂಧನ admin June 26, 2026 0 ನಮ್ಮ ಕರಾವಳಿ ಮಂಗಳೂರು: ಎಂಡಿಎಂಎ ಮಾರಾಟಕ್ಕೆ ಯತ್ನ; ನಾಲ್ವರು ಆರೋಪಿಗಳ ಬಂಧನ admin June 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.